ಸೊಪ್ಪಿಮಠ

ನಾಳಿನ ಸಂತೋಷಕ್ಕಾಗಿ,ನೆಮ್ಮದಿಯ ಬದುಕಿಗಾಗಿ

Monday, December 26, 2016

ಪ್ರಜಾವಾಣಿಯ ಶಿಕ್ಷಣ ಪುರವಣಿಯಲ್ಲಿ 26/12/16 ಮಕ್ಕಳ ಜ್ಞಾಪಕ ಶಕ್ತಿಯ ಕುರಿತಾದ ನೆನಪಿನ ಬುತ್ತಿ ಗಟ್ಟಿಗೊಳಿಸೋಣ ನನ್ನ ಲೇಖನ ಪ್ರಕಟವಾಗಿದೆ. ಓದಿ ಪ್ರತಿಕ್ರಿಯೆ ನೀಡಲು ವಿನಂತಿ. ಪರಮೇಶ್ವರಯ್ಯ ಸೊಪ್ಪಿಮಠ .


ಡಾ.ಪರಮೇಶ್ವರಯ್ಯ ಸೊಪ್ಪಿಮಠ at 6:27 PM No comments:

ವಿಜಯವಾಣಿ ಮಸ್ತ್ ಪುರವಣಿಯಲ್ಲಿ 14/12/2016 ಮಕ್ಕಳ ಆಪ್ತ ಸಮಾಲೋಚನೆ ಕುರಿತಾದ ಲೇಖನ ಪ್ರಕಟವಾಗಿದೆ. ಓದಿ ಪ್ರತಿಕ್ರಿಯಿಸಲು ವಿನಂತಿ. ಪರಮೇಶ್ವರಯ್ಯ ಸೊಪ್ಪಿಮಠ


ಡಾ.ಪರಮೇಶ್ವರಯ್ಯ ಸೊಪ್ಪಿಮಠ at 6:26 PM No comments:

ಮಕ್ಕಳ ಕನಸುಗಳಿಗೆ ಬಣ್ಣ ಹಚ್ಚೋಣ. . .ಲೇಖನ ಡಿಶೆಂಬರ್ ತಿಂಗಳ ಜನಪದ ಮಾಸ ಪತ್ರಿಕೆಯಲ್ಲಿ. . ..ಸೊಪ್ಪಿಮಠ




ಡಾ.ಪರಮೇಶ್ವರಯ್ಯ ಸೊಪ್ಪಿಮಠ at 6:21 PM No comments:

hampi utsava ಕುರಿತಾಗಿ ವಿಶ್ವವಾಣಿ ಪತ್ರಿಕೆಯಲ್ಲಿ 03/11/2016.....ಸೊಪ್ಪಿಮಠ


ಡಾ.ಪರಮೇಶ್ವರಯ್ಯ ಸೊಪ್ಪಿಮಠ at 6:19 PM No comments:
‹
›
Home
View web version

ನನ್ನ ಕುರಿತು

My photo
ಡಾ.ಪರಮೇಶ್ವರಯ್ಯ ಸೊಪ್ಪಿಮಠ
ಹಗರಿಬೊಮ್ಮನಹಳ್ಳಿ ಬಳ್ಳಾರಿ(ಜಿ), ಕರ್ನಾಟಕ, India
ನಾನು ಪ್ರಾಥಮಿಕ ಶಾಲಾ ಶಿಕ್ಷಕ, ಶಿಕ್ಷಣ ಇಲಾಖೆಯಿಂದ 2021ರಲ್ಲಿ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ. ಸಾಹಿತ್ಯದ ಕುರಿತು ಹೆಚ್ಚು ಉತ್ಸುಕ, ಬರೆಯುವ ಹವ್ಯಾಸ , ಶಿಕ್ಷಣದ ಕುರಿತು ಹೆಚ್ಚು ಬರೆಯುತ್ತಿದ್ದೇನೆ. ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಪಠ್ಯ ಪುಸ್ತಕ ರಚನಾ ಸಮಿತಿ ಸದಸ್ಯನಾಗಿ ಕೆಲಸ ಮಾಡಿದ್ದೇನೆ. 2022 ಡಿಸೆಂಬರ್ ನಲ್ಲಿ ಕನ್ನಡ ವಿಶ್ವವಿದ್ಯಾಲಯ, ಹಂಪಿಯಲ್ಲಿ ಡಾ.ಜಾಜಿ ದೇವೇಂದ್ರಪ್ಪ ಸರ್ ಅವರ ಮಾರ್ಗದರ್ಶನದಲ್ಲಿ “ಮಕ್ಕಳ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ”ವಿಷಯದ ಮೇಲೆ ಪಿಎಚ್.ಡಿ.ಪದವಿ ಪಡೆದಿದ್ದೇನೆ.
View my complete profile
Powered by Blogger.