ಸೊಪ್ಪಿಮಠ

ನಾಳಿನ ಸಂತೋಷಕ್ಕಾಗಿ,ನೆಮ್ಮದಿಯ ಬದುಕಿಗಾಗಿ

Thursday, October 9, 2014

ವಿಜಯವಾಣಿಯ ಮಸ್ತ ಪುರವಣಿಯಲ್ಲಿ ನನ್ನ ಲೇಖನ ಪ್ರತಿ ಶಾಲೆಗೂ ಬೇಕು ಭಾಷಾ ಪ್ರಯೋಗಾಲಯ ಪ್ರಕಟವಾಗಿದೆ ಒದಿ ಪ್ರತಿಕ್ರಿಸಲುವಿನಂತಿ

Lap Top Lab Everywhere - Vijayavani 08 Oct 2014
http://epapervijayavani.in/epaperimages/8102014/8102014-md-hr-20/4959416.JPG
ಡಾ.ಪರಮೇಶ್ವರಯ್ಯ ಸೊಪ್ಪಿಮಠ at 7:26 AM No comments:

ಈ ದಿನದ (8/10/14)ವಿಜಯವಾಣಿ ಪತ್ರಿಕೆಯಲ್ಲಿ "ವಾಲ್ಮೀಕಿ ಎಂಬ ಕೋಗಿಲೆಗೆ ನಮಸ್ಕಾರ" ಲೇಖನ ಪತ್ರಿಕೆಯ ಮಧ್ಯಪುಟದಲ್ಲಿನ ಸಕಾಲಿಕ ವಿಭಾಗದಲ್ಲಿ ಪ್ರಕಟವಾಗಿದೆ. ಸಮಯವಿದ್ದರೆ ಓದಿ ಪ್ರತಿಕ್ರಿಯಿಸಿರಿ.

 http://epapervijayavani.in/Details.aspx?id=16588&boxid=3576781

ಡಾ.ಪರಮೇಶ್ವರಯ್ಯ ಸೊಪ್ಪಿಮಠ at 7:23 AM No comments:
‹
›
Home
View web version

ನನ್ನ ಕುರಿತು

My photo
ಡಾ.ಪರಮೇಶ್ವರಯ್ಯ ಸೊಪ್ಪಿಮಠ
ಹಗರಿಬೊಮ್ಮನಹಳ್ಳಿ ಬಳ್ಳಾರಿ(ಜಿ), ಕರ್ನಾಟಕ, India
ನಾನು ಪ್ರಾಥಮಿಕ ಶಾಲಾ ಶಿಕ್ಷಕ, ಶಿಕ್ಷಣ ಇಲಾಖೆಯಿಂದ 2021ರಲ್ಲಿ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ. ಸಾಹಿತ್ಯದ ಕುರಿತು ಹೆಚ್ಚು ಉತ್ಸುಕ, ಬರೆಯುವ ಹವ್ಯಾಸ , ಶಿಕ್ಷಣದ ಕುರಿತು ಹೆಚ್ಚು ಬರೆಯುತ್ತಿದ್ದೇನೆ. ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಪಠ್ಯ ಪುಸ್ತಕ ರಚನಾ ಸಮಿತಿ ಸದಸ್ಯನಾಗಿ ಕೆಲಸ ಮಾಡಿದ್ದೇನೆ. 2022 ಡಿಸೆಂಬರ್ ನಲ್ಲಿ ಕನ್ನಡ ವಿಶ್ವವಿದ್ಯಾಲಯ, ಹಂಪಿಯಲ್ಲಿ ಡಾ.ಜಾಜಿ ದೇವೇಂದ್ರಪ್ಪ ಸರ್ ಅವರ ಮಾರ್ಗದರ್ಶನದಲ್ಲಿ “ಮಕ್ಕಳ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ”ವಿಷಯದ ಮೇಲೆ ಪಿಎಚ್.ಡಿ.ಪದವಿ ಪಡೆದಿದ್ದೇನೆ.
View my complete profile
Powered by Blogger.